ಬೆಂಗಳುರು,ಮಾ,25 : ಹಿಜಾಬ್ ಕುರಿತ ದಾವೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆಯೊಡ್ಡಿದ, ಅಪಾದನೆ ಎದುರಿಸುತ್ತಿರುವ ಮತ್ತೊಬ್ಬ ಆಪಾದಿತನನ್ನು, ಬೆಂಗಳೂರು ನಗರ ಪೊಲೀಸರು, ಇಂದು ಮುಂಜಾನೆ, ತಮಿಳು ನಾಡು ರಾಜ್ಯದಿಂದ ಬಂಧಿಸಿ ಕರೆ ತಂದಿದ್ದು, ಅಪಾದಿತನನ್ನು ಎಂಟು ದಿನಗಳ ಕಾಲ, ಪೊಲೀಸ್ ಕಸ್ಟಡಿ ಗೆ, ತೆಗೆದುಕೊಳ್ಳ ಲಾಗಿದೆ.