ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ

ಮಂಡ್ಯ, ಮಾ,18 : ವಿಜೃಂಭಣೆಯಿಂದ ನಡೆದ ಆದಿಚುಂಚನಗಿರಿಯ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ಇಂದು ಮುಂಜಾನೆ 4.58ರ ಬ್ರಾಹ್ಮೀ ಮುಹೂರ್ತದಲ್ಲಿ ನಡೆದ ರಥೋತ್ಸವ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿ. ಕಾಲಭೈರವೇಶ್ವರ ಮತ್ತು ಗಂಗಾಧರೇಶ್ವರಸ್ವಾಮಿಗೆ ಜೈಕಾರ ಕೂಗಿದ ಭಕ್ತರು. ಮಹಾರಥೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಮಂದಿ ಭಕ್ತರು. ಶ್ರೀ ನಿರ್ಮಲಾನಂದ ಸ್ವಾಮೀಜಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು. ಕೊರೋನಾದಿಂದ ಎರಡು ವರ್ಷದಿಂದ ಸರಳವಾಗಿ ನಡೆದಿದ್ದ ರಥೋತ್ಸವ.ಈ ಬಾರಿ‌ ಅದ್ದೂರಿಯಾಗಿ ನಡೆದ ಆದಿ ಚುಂಚನಗಿರಿ ರಥೋತ್ಸವ.ದೀಪಾಲಂಕಾರದಿಂದ ಕಂಗೊಳಿಸಿದ ಆದಿಚುಂಚನಗಿರಿ.ಆಕಾಶದೆತ್ತರಕ್ಕೆ ಚುಮ್ಮಿದ್ದ ಪಟಾಕಿ.ರಥೋತ್ಸವದದಲ್ಲಿ ಲಕ್ಷಾಂತರ ಭಕ್ತರು ಭಾಗಿ.

Leave a Comment

Your email address will not be published. Required fields are marked *

Translate »
Scroll to Top