ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ರಜೆ ಘೋಷಣೆ

ವಿಜಯನಗರ : ಜಿಲ್ಲೆ ಪ್ರಮುಖ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಇಂದು(ನ.19) ಶಾಲಾ-ಕಾಲೇಜುಗಳಿಗೆ ಹಾಗೂ

This image has an empty alt attribute; its file name is 2.jpg

ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ರಜೆ ಘೋಷಣೆ ಮಾಡಿದ ದಿನದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ‌ ದಿನಗಳಲ್ಲಿ‌ ಸರಿದೂಗಿಸುವಂತೆ ಸೂಚಿಸಲಾಗಿದೆ.

-ಅನಿರುದ್ಧ ಪಿ.ಶ್ರವಣ್
ಜಿಲ್ಲಾಧಿಕಾರಿಗಳು,ವಿಜಯನಗರ ಜಿಲ್ಲೆ.

Leave a Comment

Your email address will not be published. Required fields are marked *

Translate »
Scroll to Top