ರಾಜ್ಯ ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ

ಬೆಳಗಾವಿ : ಬೆಳಗಾವಿಯ ಕೊಂಡುಸಕೊಪ್ಪ ಬಳಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರದ ಸಂದೇಶವೇನು ಎಂಬುದು ನಮಗೆ ಪೊಲೀಸರಿಂದ ಗೊತ್ತಾಗಬೇಕು ಸರ್ಕಾರಕ್ಕೆ ಇಂದು ಮಧ್ಯಾಹ್ನ ಎರಡೂವರೆ ಗಂಟೆಗೆ ಗಡುವು, ಮಧ್ಯಾಹ್ನ ಎರಡೂವರೆ ಒಳಗೆ ಸರ್ಕಾರ ನಿಲುವು ಪ್ರಕಟಿಸಬೇಕು ಇಲ್ಲದಿದ್ರೆ ಪ್ರತಿಭಟನಾ ಸ್ಥಳದಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಪೊಲೀಸರನ್ನು ತಪ್ಪಿಸಿಕೊಂಡು ಸೌಧಕ್ಕೆ ಮುತ್ತಿಗೆ ಹಾಕಲು ರೈತರಿಗೆ ಪೊಲೀಸರ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸಿದ ಕೋಡಿಹಳ್ಳಿ ಚಂದ್ರಶೇಖರ. ಹರಿಕಥೆ ಮಾಡಲು ನಾವು ಇಲ್ಲಿಗೆ ಬಂದಿಲ್ಲ, ಜೈಲಿಗೆ ಹಾಕಿದರು ಹೆದರಲ್ಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ.

Leave a Comment

Your email address will not be published. Required fields are marked *

Translate »
Scroll to Top