31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ

ವಿಜಯನಗರ :ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರುವ ಮೂಲಕ ವಿಜಯನಗರ ಗತವೈಭವ ಪುನಃಸ್ಥಾಪನೆಯಾದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು. ನಗರದ ಜಿಲ್ಲಾಕ್ರೀಡಾಂಗಣದಲ್ಲಿ óಶನಿವಾರ ಸಂಜೆ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಜಯನಗರ ಜಿಲ್ಲೆ ಉದ್ಘಾಟನೆ ಮತ್ತು ವಿಜಯನಗರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯನಗರ ಜಿಲ್ಲೆಯು ಅತ್ಯಂತ ಶ್ರೀಮಂತ ಜಿಲ್ಲೆ;ಈ ಜಿಲ್ಲೆಗಿರುವ ಪರಂಪರೆ ರಾಜ್ಯದ ಇತರೇ ಜಿಲ್ಲೆಗಳಿಗಿಲ್ಲ. ಹಂಪಿಯ ಪ್ರತಿ ಶಿಲೆ ಒಂದು ಕಥೆಯನ್ನು ಹೇಳುತ್ತಿವೆ.ಪ್ರತಿ ಕಲ್ಲು ಸಂಸ್ಕøತಿ ಸಾರುತ್ತಿವೆ, ಸಂಗೀತ ಮೂಡಿಸುತ್ತಿವೆ ಎಂದು …

31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ Read More »