airtical

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರಾಷ್ಟ್ರೀಯ ಮಹಿಳೆಯರ ದಿನದ ಹಿನ್ನೋಟ : 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ …

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ Read More »

ಬೇಸಿಗೆಗೂ ಮುನ್ನವೇ ಬೆಂಗಳೂರುನಲ್ಲಿ ಕಂಡ ಕಲ್ಲಂಗಡಿ ಹಣ್ಣು!

ವರದಿ: ಡಾ.ವರ ಪ್ರಸಾದ್ ರಾವ್ ಪಿ ವಿ.ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿದೆ. ಈ ಬಗ್ಗೆ ಒಂದು ವರದಿ. ಬೆಂಗಳೂರು ಬೇಸಿಗೆಯ ಬಿಸಿ ಇಷ್ಟಿಷ್ಟೇ ಕಾಲಿಡುವ ಹೊತ್ತಿಗೆ ‘ನಾಮಧಾರಿ, ಸುಪ್ರೀತ್ ಎಂಬ ಎರಡು ತಳಿಗಳ ಕಲ್ಲಂಗಡಿ ಹಣ್ಣಗಳು ಆಂಧ್ರ ಪ್ರದೇಶ …

ಬೇಸಿಗೆಗೂ ಮುನ್ನವೇ ಬೆಂಗಳೂರುನಲ್ಲಿ ಕಂಡ ಕಲ್ಲಂಗಡಿ ಹಣ್ಣು! Read More »

ರಾಮಾನುಜಾಚಾರ್ಯರು ಕಟ್ಟಿಸಿದ “ತಿರುಮಲ ಸಾಗರ”

ಕರ್ನಾಟಕವನ್ನು ಪುಣ್ಯಭೂಮಿಯೆಂದು ಸುಮ್ಮನೇ ಕರೆದದ್ದಲ್ಲ. ಅನೇಕ ಸಂಸ್ಥಾನಗಳು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಅನೇಕ ಯತಿಗಳು, ಜ್ಞಾನಿಗಳು ಈ ಪುಣ್ಯಭೂಮಿಯಲ್ಲಿ ಬದುಕಿದ್ದರು. ಅದರಲ್ಲಿಯೂ ಆಚಾರ್ಯತ್ರಯರೆಂದೇ ಕರೆಯಲ್ಪಡುವ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರಿಗೂ ಕರ್ನಾಟಕಕ್ಕೂ ವಿಶೇಷ ನಂಟಿದೆ. ವಿಶೇಷವೆಂದರೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಮೂವರೂ ಆಚಾರ್ಯರೂ ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡದ್ದು ಕರ್ನಾಟಕವನ್ನೇ. ಶಂಕರಾಚಾರ್ಯರ ಕರ್ಮಭೂಮಿ ಮಲೆನಾಡಾದರೆ, ಮಧ್ವಾಚಾರ್ಯರದ್ದು ಕರಾವಳಿಯ ಉಡುಪಿ. ಇನ್ನು ರಾಮಾನುಜಾಚಾರ್ಯರ ಕರ್ಮಭೂಮಿ ಹಳೆ ಮೈಸೂರು ಪ್ರಾಂತ್ಯ. ಶಂಕರಾಚಾರ್ಯರು ಶೃಂಗೇರಿಯನ್ನು ಶಾರದಾಂಬೆಗೆ ಸೇವೆಗೈದರೆ, …

ರಾಮಾನುಜಾಚಾರ್ಯರು ಕಟ್ಟಿಸಿದ “ತಿರುಮಲ ಸಾಗರ” Read More »

ಮುಕ್ತೇಶ್ವರ ಕ್ಷೇತ್ರ

ಲೇಖಕರು: ಟಿಎನ್ನೆಸ್ ಚಿತ್ರೋದ್ಯಮದೇವಾಲಯ: ಮುರುಗಮಲೆ ಮುಕ್ತೀಶ್ವರ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆ. ಸಕಲ ಪಾಪಗಳನ್ನೂ ಪರಿಹರಿಸುವ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಅಭಿಲಾಷೆ ನಿಮಗಿದ್ದರೆ ಗಂಗಾನದಿ ಹರಿಯುವ ಉತ್ತರ ಭಾರತಕ್ಕೆ ಹೋಗಬೇಕಲ್ಲವೇ? ಅಷ್ಟು ದೂರ ಪ್ರಯಾಣ ಮಾಡದೇ, ಇಲ್ಲಿಯೇ ಅಂದರೆ ಕರ್ನಾಟಕದಲ್ಲೇ ಪವಿತ್ರ ಗಂಗಾನದಿಯ ಸ್ನಾನ ಮಾಡಬಹುದು. ಹೌದು. ಬರದ ನಾಡು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಅನೇಕ ಪುಣ್ಯಕ್ಷೇತ್ರಗಳ ತವರೂರು ಸಹ. ಅಂತಹ ಒಂದು ಪುಣ್ಯಕ್ಷೇತ್ರವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲೆ ಮುಕ್ತೀಶ್ವರ ದೇವಾಲಯ. ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟುವ …

ಮುಕ್ತೇಶ್ವರ ಕ್ಷೇತ್ರ Read More »

ದಿವ್ಯ ಸನ್ನಿಧಾನ

ಲೇಖಕರು: ಟಿಎನ್ನೆಸ್ ಚಿತ್ರೋದ್ಯಮದೇವಾಲಯ: ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ – ಕರ್ನಾಟಕದ ಗಡಿಭಾಗ ಮಧುಗಿರಿ ತಾಲೂಕಿನಲ್ಲಿರುವ ಹೊಯ್ಸಳ ವಿಜಯನಗರ ಶೈಲಿಯಲ್ಲಿ ನಿರ್ಮಾಣವಾದ ಸುಂದರ ದೇವಾಲಯ. ಸುಮಾರು 40 ಕಿಲೋಮೀಟರ್ ಮತ್ತು ಆಂಧ್ರದ ಹಿಂದುಪುರಂನಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಊರು ಮಾರಮ್ಮ ದೇವಾಲಯ,ಈಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳ ತವರೂರು. ಇವೆಲ್ಲಕ್ಕೂ ಕಳಶಪ್ರಾಯವಿಟ್ಟಂತೆ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಪ್ರತಿವರ್ಷ ಸಾವಿರಾರು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ. …

ದಿವ್ಯ ಸನ್ನಿಧಾನ Read More »

ನಾರಿ ನಾರಿಯರ ನಡುವೆ ಮುರಾರಿ

ಆಚಾರ್ಯ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಡೆಲ್ ಕಂಪನಿಯ ಲ್ಯಾಪ್‌ಟ್ಯಾಪ್. ಲ್ಯಾಪ್‌ಟ್ಯಾಪ್ ಅನ್ನು ಬಳಸುವುದು ಸರಿಯಾಗಿ ಗೊತ್ತಿರಲಿಲ್ಲ. ಆದರೂ ಕಂಪ್ಯೂಟರ್ ಆಪರೇಟ್ ಮಾಡಲು ಬರದಿದ್ದರೆ ಒಬ್ಬ ಉತ್ತಮ ಉದ್ಯಮಿ ಆಗಲು ಸಾಧ್ಯವೇ ಇಲ್ಲ. ಪ್ಯಾಕ್ ಬಿಚ್ಚಿ ನೋಡಿದ ಆಚಾರ್ಯ. ಎರಡು ಮೂರು ವೈರ್‌ಗಳು ಪ್ಲಗ್‌ಗಳು ಇದ್ದವು. ತನಗೆ ಪರಿಚಯವಿರುವ ಒಬ್ಬ ಕಂಪ್ಯೂಟರ್ ಆಪರೇಟರ್ ಬಳಿ ಹೋಗಿ ಸ್ವಲ್ಪ ಸ್ವಲ್ಪ ಲ್ಯಾಪ್ ಟ್ಯಾಪ್ ಬಳಸುವುದನ್ನು ಕಲಿಯಬೇಕು ಈ ಹತ್ತು ದಿನಗಳಲ್ಲಿ ಆದ ಖರ್ಚು ಎಷ್ಟು ಅಂತ ಲೆಕ್ಕ ನೋಡಿದ ಅವನು. …

ನಾರಿ ನಾರಿಯರ ನಡುವೆ ಮುರಾರಿ Read More »

Translate »
Scroll to Top