kushtagi

ಕೆಸರುಗದ್ದೆಯಂತಾದ ಕುಷ್ಟಗಿ ಹಳೆ ಪ್ರವಾಸಿ ಮಂದಿರ

ಕುಷ್ಟಗಿ ; ಸತತವಾಗಿ ವಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕುಷ್ಟಗಿಯ ಹಳೇ ಪ್ರವಾಸಿ ಮಂದಿರವು ಕೆಸರು ಗದ್ದೆಯಂತೆ ಆಗಿದ್ದು ಕುಷ್ಟಗಿ ಲೋಖೋಪಯೋಗಿ ಇಲಾಖೆ ಸ್ವಚ್ಛತೆ ಗಳಿಸಿ ಮಳೆ ನೀರನ್ನು ಒಂದು ಕಡೆ ಹೋಗುವಂತೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಪ್ರವಾಸಿ ಮಂದಿರಕ್ಕೆ ಶ್ರೀ ಬಸವೇಶ್ವರ ಸರ್ಕಲ್ ನಿಂದ ಮಳೆ ನೀರು ನೇರವಾಗಿ ಬಂದು ಹಳೇ ಪ್ರವಾಸಿ ಮಂದಿರಕ್ಕೆ ಸೇರುತ್ತಿದ್ದು ನೇರವಾಗಿ ಪ್ರವಾಸಿ ಮಂದಿರದೊಳಗೆ ನುಗ್ಗುತ್ತಿದೆ ನುಗ್ಗಿದ ನೀರು ಬೇರೆಗಡೆ ಹೋಗದ ಕಾರಣ ಶೇಖರಣೆಗೊಂಡ ನೀರು …

ಕೆಸರುಗದ್ದೆಯಂತಾದ ಕುಷ್ಟಗಿ ಹಳೆ ಪ್ರವಾಸಿ ಮಂದಿರ Read More »

ಬಹಳ ಶಾಂತಿಯುತವಾಗಿ ನೆಡೆದ ಪ್ರತಿಭಟನೆ

ಕುಷ್ಟಗಿ : ಪರಿಶಿಷ್ಟ ಪಂಗಡ ಜಾತಿ ಜನಾಂಗಕ್ಕೆ ಶೇ%೭.೫ ಹಾಗೂ ಪರಿಶಿಷ್ಟ ಜಾತಿ ಜನಾಂಗಕ್ಕೆ ೧೫ ರಿಂದ ಶೇ% ೧೭ ರಷ್ಟು ಮಿಸಲಾತಿ ಹೆಚ್ವಿಸಬೇಕು ಎಂದು ಬೆಂಗಳೂರಿನ ವಿಧಾನಸೌಧ ಮುಂಬಾಗದ ಪ್ರೀಡಂ ಪಾರ್ಕ ನಲ್ಲಿ ವಾಲ್ಮೀಕಿ ಸಮಾಜದ ದಾವಣಗೇರಿ ಜಿಲ್ಲೆ ಹರಿಹರ ತಾಲೂಕು ಪ್ರಸನ್ನಾನಂದ ಪುರಿ ಸ್ವಾಮೀಜಿ ನಿರಂತರ ಸರಕಾರದ ವಿರುದ್ಧ ಪ್ರತಿಭಟನೆ ಕುಳಿತ ಹಿನ್ನಲೆ ಸ್ವಾಮೀಜಿಗೆ ಬೆಂಬಲಿಸಿ ಕೊಪ್ಪಳ ಜಿಲ್ಲೆ ಕುಷ್ಟಗಿ ವಾಲ್ಮೀಕಿ ಸಮಾಜದ ಮುಖಂಡರು, ಪರಿಶಿಷ್ಟ ಜಾತಿ ಮುಖಂಡರು ಸೇರಿದಂತೆ ಇನ್ನಿತರ ಹಿಂದುಳಿದ ವರ್ಗದ …

ಬಹಳ ಶಾಂತಿಯುತವಾಗಿ ನೆಡೆದ ಪ್ರತಿಭಟನೆ Read More »

ಮನೆ ಕಳಿದುಕೊಂಡ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಪತ್ರ

ಕುಷ್ಟಗಿ:- ಕೊಳಚೆ ನೀರಿನ ತೇವಾಂಶದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಗ್ರಾಮೀಣ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸುವಂತೆ ಒತ್ತಾಯಿಸಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರಗೆ ತಾಲೂಕಿನ ಜಿ.ಗಂಗನಾಳ ಗ್ರಾಮದ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ಜಿ.ಗಂಗನಾಳ ಗ್ರಾಮದ ಎಸ್ಸಿ ಕಾಲೋನಿ ನಿವಾಸಿ ಹನುಮಂತಪ್ಪ ಗುಡದಪ್ಪ ಎಂಬುವವರುಗೆ ಸೇರಿದ ಮನೆಯಾಗಿದ್ದು ಮಾನ್ಯ ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ವಸತಿ ಕಲ್ಪಿಸಿಕೊಡಬೇಕು. ಆದರೆ ಸಾಕಷ್ಟು ಬಾರಿ ಗುಮಗೇರಿ ಗ್ರಾಮ ಪಂಚಾಯತಗೆ ಮನವಿ ಸಲ್ಲಿಸಿದರು ಸಹ ಪ್ರಯೋಜನೆವಾಗಿಲ್ಲ. ಆದ್ದರಿಂದ ಶಾಸಕರು ಗ್ರಾಮದಲ್ಲಿ …

ಮನೆ ಕಳಿದುಕೊಂಡ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಪತ್ರ Read More »

೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ

ಕುಷ್ಟಗಿ : ಪುರಸಭೆ ಆಡಳಿತ ಮಂಡಳಿ ಕಚೇರಿ ಪಟ್ಟಣದ ೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ ಆದ್ದರಿಂದ ಮೂಲಭೂತ ಸೌಕರ್ಯವನ್ನು ಒದಗಿಸಬೇಕು ಎಂದು ರವಾಸಿಗಳ ಸಂಘದ ಕಾರ್ಯಧರ್ಶಿ ಆಂಜನೇಯ ಲೋಕರೆ ಹೇಳಿದರು. ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಷ್ಟಗಿ ಪಟ್ಟಣಕ್ಕೆ ಮೂರನೇ ವಾರ್ಡ್ ಬಹು ದೊಡ್ಡ ವಾರ್ಡ್ ಆಗಿದ್ದು ಮೂರನೇ ವಾರ್ಡ್ಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲ ಆದರೆವಾರ್ಡ್ ಸದಸ್ಯರನ್ನು ಬೇಟಿ ನೀಡಿ ಕೇಳಿದರೆ ನಮ್ಮ ವಾರ್ಡ್ಗೆ ೮೦ ಲಕ್ಷ ಅನುದಾನ …

೩ನೇ ವಾರ್ಡನ್ನು ಅಭಿವೃದ್ಧಿ ಪಡಿಸಲು ಪುರಸಭೆ ನಿರ್ಲಕ್ಷಿಸಿದೆ Read More »

ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ

ಕುಷ್ಟಗಿ : ಮದ್ಯಾಹ್ನ ೪ ಗಂಟೆಯಾದರು ಸಹ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ ಇಲ್ಲಿ ಅಧಿಕಾರಿಗಳು ಮಾಡಿದ್ದೆ ಕಾರು ಬಾರು. ಹೌದು ಸಾರ್ವಜನಿಕ ಬಂಧುಗಳೇ ನಿಮಗೆ ತಿಳಿಯಬೇಕಾದ ಅಗತ್ಯ ವಿಷಯ ಇದೇ ಅದು ಎನೆಂದರೆ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಥೆ ಇದು ಗ್ರಾಮೀಣ ಪ್ರದೇಶದಿಂದ ಹಳ್ಳಿಯ ಜನ ಇಲಾಖೆಗೆ ಬಂದು ತಮ್ಮ ಗ್ರಾಮದ ಕುಡಿಯುವ ನೀರಿನ ಬಗ್ಗೆ ಮಾಹಿತಿ ಕೇಳಬೇಕು ಎಂದರೆ …

ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ Read More »

ಕಲಿಯಿರಿ ಕಲಿಸಿರಿ ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ಶಿಕ್ಷಕರು

ಕುಷ್ಟಗಿ:- ತಾಲೂಕಿನ ದೋಟಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ೨೦೨೨ನೇ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಕಲಿಯಿರಿ ಕಲಿಸಿರಿ ಜಾತಾ ಮಾಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಮುಖ್ಯೋಪಧ್ಯಾಯರು, ಶಾಲಾ ಶಿಕ್ಷಕರು ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಮೂಲಕ ಗ್ರಾಮದ ಓಣಿ ಓಣಿಗಳಲ್ಲಿ ತಿರುಗಾಡಿ ಕಲಿಯಿರಿ ಕಲಿಸಿರಿ ಎಂಬ ಘೋಷಣೆ ಕುಗುತ್ತಾ ಮಕ್ಕಳನ್ನು ಶಾಲೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ರಾಮಪ್ಪ ಅಮರಾವತಿ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು ಮಕ್ಕಳು ಉಪಸ್ಥಿತರಿದ್ದರು.

ಅದ್ಧೂರಿಯಾಗಿ ನೆಡೆದ ಹನುಮ ರಥೋತ್ಸವ

ಕುಷ್ಟಗಿ : ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಶಾಖಾಪೂರ ರಸ್ತೆಯಲ್ಲಿ ಅಡವಿ ಮುಖ್ಯ ಪ್ರಾಣೇಶ ರಥೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು. ರಥೋತ್ಸವಕ್ಕು ಮುನ್ನ ವಿಶೇಷ ಪೂಜೆ ಅಲಂಕಾರದೊಂದಿಗೆ ಹನುಮನಾಮ ಜಪಿಸುವ ಮೂಲಕ ಬ್ರಾಹ್ಮಣ ಸಮಾಜದ ಬಂಧುಗಳು ಮಡಿ ಉಡಿಲಿಂದ ಭಕ್ತಿಯಿಂದ ಭಜನೆ ಮಾಡುವ ಮೂಲಕ ಪವಮಾನ ಹೋಮ, ಕುಂಕುಮಾರ್ಚನೆ ಸೇರಿದಂತೆ ನಾನಾ ಪೂಜೆಗಳೊಂದಿಗೆ ಅಡವಿ ಮುಖ್ಯ ಪ್ರಾಣೇಶ ಜಾತ್ರಾ ಮಹೋತ್ಸವವನ್ನು ಮಾಡಲಾಯಿತು. ರಥೋತ್ಸವ ವೇಳೆ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ‌ದೊಡ್ಡನಗೌಡ …

ಅದ್ಧೂರಿಯಾಗಿ ನೆಡೆದ ಹನುಮ ರಥೋತ್ಸವ Read More »

ಮೇ. 20 ರಂದು ಸಂಪೂರ್ಣ ಕುಷ್ಟಗಿ ಬಂದ್- ಟಿ.ರತ್ನಾಕರ್

ಕುಷ್ಟಗಿ ; ವಾಲ್ಮೀಕಿ ಗುರು ಪೀಠದ ಪ್ರಸಾದ ನಂದ ಸ್ವಾಮೀಜಿಗಳು ವಾಲ್ಮೀಕಿ ಮತ್ತು ಪರಿಶಿಷ್ಟ ಜಾತಿ ಜನಾಂಗಕ್ಕೆ ಮಿಸಲಾತಿ ನೀಡಬೇಕು ಎಂದು ಮತ್ತು ಹಿಂದುಳಿದ ವರ್ಗದವರಿಗೆ ಮಿಸಲಾತಿ ದೊರೆಯಬೇಕು ಎನ್ನುವ ದೃಷ್ಟಿಯಿಂದ ಬೆಂಗಳೂರುನ ವಿಧಾನ ಸೌಧ ಪ್ರೀ ಡಮ್ ಪಾರ್ಕಿನಲ್ಲಿ ಸುಮಾರು ೯೫ ದಿನಗಳಿಂದ ಮಳೆ ಬಿಸಿಲು ಎಂದು ಲೆಕ್ಕಿಸದೇ ನಿರಂತರವಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಇವತ್ತು ಸ್ವಾಮೀಗಳ ಬೇಡಿಕೆಗಳನ್ನು ಹಿಡಿರಿಸಲು ಸರಕಾರ ಮುಂದಾಗದ ಕಾರಣ ಇದೇ ತಿಂಗಳ ಮೇ . ೨೦ ರಂದು ಕೊಪ್ಪಳ ಜಿಲ್ಲೆ ಅಲ್ಲದೇ …

ಮೇ. 20 ರಂದು ಸಂಪೂರ್ಣ ಕುಷ್ಟಗಿ ಬಂದ್- ಟಿ.ರತ್ನಾಕರ್ Read More »

ತಿರುಪತಿ ಸನ್ನಿಧಿಯಲ್ಲಿ 4ನೇ ದಿನದ ಸೇವೆಯಲ್ಲಿ ಭಕ್ತರು

ಕಾರಟಗಿ : ಟೀಮ್ ಲೀಡರ್ ಜಿ ಪ್ರಶಾಂತ್ ವಿವರಿಸಿದರು .ಈ ಸಂದರ್ಭದಲ್ಲಿ ಡಿವಿವಿ ಸತ್ಯನಾರಾಯಣ ರಮೇಶ್ ತೊಂಡಿಹಾಳ ಮಲ್ಲಯ್ಯ ಹಿರೇಮಠ ಉಪಲ ಪಾರ್ಟಿ ಉಮಾಮಹೇಶ್ವರ ರಾವ್ ಲಕ್ಷ್ಮಿಕಾಂತ್ ಕವಡಿಮಟ್ಟಿ ಟಿ ಉಮೇಶ್ ಮರ್ಲನಹಳ್ಳಿ ಅನಂತ ಬೊಟ್ಲ ವೆಂಕಟರಾಮ ಕಿಶೋರ್ ಸಾಟೊಲೂರಿ ಮುರಳಿ ಮೋಹನ್ ಮಂಡ ಸುಬ್ಬರಾವ್ ಜಿ ನಾಗ ಮಲ್ಲೇಶ್ ಸಾಯಿಬಾಬಾ ಸೋಮಶೆಟ್ಟಿ ಕೆ ಶ್ರೀನಿವಾಸ್ ಕೊಂಡಪಲ್ಲಿ ಕೃಷ್ಣಜಿ ನೀರು ಕೊಂಡ ವೆಂಕಟ ರಾಜೇಶ್ ಇತರರು ಇದ್ದರು.

ತಿಮ್ಮಪ್ಪನ ದೇವಸ್ಥಾನದಲ್ಲಿ ಎರಡನೇ ದಿನದ ಸೇವೆಯಲ್ಲಿ ಭಕ್ತರು ಭಾಗಿ

ಕಾರಟಗಿ : ಪ್ರತಿವರ್ಷ ಮೇ ತಿಂಗಳಲ್ಲಿ ಮರ್ಲಾನಹಳ್ಳಿ ಗ್ರಾಮದ 15ಕ್ಕೂ ಹೆಚ್ಚು ಭಕ್ತರು ತಿರುಮಲ ತಿರುಪತಿಗೆ 7 ದಿನ ಗಳ ಕಾಲ ಸೇವಾ ಕಾರ್ಯಕ್ಕಾಗಿ ತೆರಳುತ್ತಾರೆ .ಎರಡು ವರ್ಷದಿಂದ ಕೊರೊನ ದಿಂದ ಸೇವಾಕಾರ್ಯ ರದ್ದಾದ ಕಾರಣ ಭಕ್ತರಲ್ಲಿ ನಿರಾಶೆ ಉಂಟಾಗಿತ್ತು ಆದರೆ ಈ ವರ್ಷ ಸೇವಾ ಕಾರ್ಯ ಪ್ರಾರಂಭವಾಗಿದ್ದು 15 ಜನ ಭಕ್ತಾದಿಗಳು ದಿನಾಂಕ 10.5.2022 ರಂದು ತಿರುಪತಿಯಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದೆವೆ ಇಂದು ಎರಡನೇ ದಿನವಾದ ಬುಧವಾರ ಗೋವಿಂದರಾಜುಸ್ವಾಮಿ ದೇವಸ್ಥಾನದಲ್ಲಿ ಸೇವಾಕಾರ್ಯಕ್ಕೆ ಹೊರಟಿದ್ದೇವೆ ಎಂದು ಟೀಮ್ …

ತಿಮ್ಮಪ್ಪನ ದೇವಸ್ಥಾನದಲ್ಲಿ ಎರಡನೇ ದಿನದ ಸೇವೆಯಲ್ಲಿ ಭಕ್ತರು ಭಾಗಿ Read More »

Translate »
Scroll to Top