marlanahalli

ತಿರುಪತಿ ಸನ್ನಿಧಿಯಲ್ಲಿ 4ನೇ ದಿನದ ಸೇವೆಯಲ್ಲಿ ಭಕ್ತರು

ಕಾರಟಗಿ : ಟೀಮ್ ಲೀಡರ್ ಜಿ ಪ್ರಶಾಂತ್ ವಿವರಿಸಿದರು .ಈ ಸಂದರ್ಭದಲ್ಲಿ ಡಿವಿವಿ ಸತ್ಯನಾರಾಯಣ ರಮೇಶ್ ತೊಂಡಿಹಾಳ ಮಲ್ಲಯ್ಯ ಹಿರೇಮಠ ಉಪಲ ಪಾರ್ಟಿ ಉಮಾಮಹೇಶ್ವರ ರಾವ್ ಲಕ್ಷ್ಮಿಕಾಂತ್ ಕವಡಿಮಟ್ಟಿ ಟಿ ಉಮೇಶ್ ಮರ್ಲನಹಳ್ಳಿ ಅನಂತ ಬೊಟ್ಲ ವೆಂಕಟರಾಮ ಕಿಶೋರ್ ಸಾಟೊಲೂರಿ ಮುರಳಿ ಮೋಹನ್ ಮಂಡ ಸುಬ್ಬರಾವ್ ಜಿ ನಾಗ ಮಲ್ಲೇಶ್ ಸಾಯಿಬಾಬಾ ಸೋಮಶೆಟ್ಟಿ ಕೆ ಶ್ರೀನಿವಾಸ್ ಕೊಂಡಪಲ್ಲಿ ಕೃಷ್ಣಜಿ ನೀರು ಕೊಂಡ ವೆಂಕಟ ರಾಜೇಶ್ ಇತರರು ಇದ್ದರು.

ತಿಮ್ಮಪ್ಪನ ದೇವಸ್ಥಾನದಲ್ಲಿ ಎರಡನೇ ದಿನದ ಸೇವೆಯಲ್ಲಿ ಭಕ್ತರು ಭಾಗಿ

ಕಾರಟಗಿ : ಪ್ರತಿವರ್ಷ ಮೇ ತಿಂಗಳಲ್ಲಿ ಮರ್ಲಾನಹಳ್ಳಿ ಗ್ರಾಮದ 15ಕ್ಕೂ ಹೆಚ್ಚು ಭಕ್ತರು ತಿರುಮಲ ತಿರುಪತಿಗೆ 7 ದಿನ ಗಳ ಕಾಲ ಸೇವಾ ಕಾರ್ಯಕ್ಕಾಗಿ ತೆರಳುತ್ತಾರೆ .ಎರಡು ವರ್ಷದಿಂದ ಕೊರೊನ ದಿಂದ ಸೇವಾಕಾರ್ಯ ರದ್ದಾದ ಕಾರಣ ಭಕ್ತರಲ್ಲಿ ನಿರಾಶೆ ಉಂಟಾಗಿತ್ತು ಆದರೆ ಈ ವರ್ಷ ಸೇವಾ ಕಾರ್ಯ ಪ್ರಾರಂಭವಾಗಿದ್ದು 15 ಜನ ಭಕ್ತಾದಿಗಳು ದಿನಾಂಕ 10.5.2022 ರಂದು ತಿರುಪತಿಯಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದೆವೆ ಇಂದು ಎರಡನೇ ದಿನವಾದ ಬುಧವಾರ ಗೋವಿಂದರಾಜುಸ್ವಾಮಿ ದೇವಸ್ಥಾನದಲ್ಲಿ ಸೇವಾಕಾರ್ಯಕ್ಕೆ ಹೊರಟಿದ್ದೇವೆ ಎಂದು ಟೀಮ್ …

ತಿಮ್ಮಪ್ಪನ ದೇವಸ್ಥಾನದಲ್ಲಿ ಎರಡನೇ ದಿನದ ಸೇವೆಯಲ್ಲಿ ಭಕ್ತರು ಭಾಗಿ Read More »

ಖಾಸಗಿ ಸಂಸ್ಥೆಗಳ ಬೆನ್ನಿಗೆ ನಿಂತಿದೆ ಸರ್ಕಾರ : ಅಜ್ಮೀರ್ ಬಾವಿಮನಿ

ಕಾರಟಗಿ : ಮೂರ್ನಾಲ್ಕು ದಶಕಗಳಿಂದ ಕಾರಟಗಿಗೆ ಪದವಿ ಕಾಲೇಜ್ ಬೂದುಗುಂಪಾ ಗ್ರಾಮಕ್ಕೆ ಪಿಯು ಕಾಲೇಜ್ ಮರ್ಲಾನಹಳ್ಳಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗಾಗಿ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಇಲಾಖೆಗಳ ಬಾಗಿಲಿಗೆ ತಿರುಗಿತಿರುಗಿ ಬೇಸತ್ತು ಸುಸ್ತಾದ ಶಿಕ್ಷಣ ಪ್ರೇಮಿಗಳಿಗೆ ಇಂದು ಮೇಲ್ದರ್ಜೆಗೇರಿದ ಕಾಲೇಜುಗಳನ್ನು ನೋಡಿದರೆ ಅನುಮಾನ ಮೂಡುತ್ತದೆ ಕಾರಟಗಿ ಕೇಂದ್ರವಾದರೂ ಕೂಡ ಒಂದು ಪದವಿ ಕಾಲೇಜು ಇಲ್ಲ ಖಾಸಗಿ ಪದವಿ ಕಾಲೇಜು ಮೂರು ಇವೆ ಅಲ್ಲದೆ ವಿದ್ಯಾರ್ಥಿಗಳ ಸಂಖ್ಯಾನುಗುಣವಾಗಿ ಸರ್ಕಾರ ಪ್ರೌಢಶಾಲೆ ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಮುಂಜೂರಾತಿ ಮಾಡುವುದಾಗಿ …

ಖಾಸಗಿ ಸಂಸ್ಥೆಗಳ ಬೆನ್ನಿಗೆ ನಿಂತಿದೆ ಸರ್ಕಾರ : ಅಜ್ಮೀರ್ ಬಾವಿಮನಿ Read More »

ಮರ್ಲಾನಹಳ್ಳಿ ಗ್ರಾಮದ 5ನೇರ್ವಾಡಿನಲ್ಲಿ ವನಬೋಜನ ಕಾರ್ಯಕ್ರಮ

ಕಾರಟಗಿ : ಸಮೀಪದ ಮರ್ಲಾನಹಳ್ಳಿ ಗ್ರಾಮದಲ್ಲಿ 5ನೇವಾರ್ಡಿನ ಭಕ್ತಾದಿಗಳು ಕಾರ್ತಿಕ ಮಾಸದ ಅಂಗವಾಗಿ ನೆಲ್ಲಿಗಿಡಕ್ಕೆ ಪೊಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಸರಳವಾಗಿ ನಡೆಯಿತು ನಂತರ ಮಾತನಾಡಿದ ಅರ್ಚಕ ಸಿಎಚ್ ಪ್ರಸಾದ್ ಪ್ರತಿ ವರ್ಷದಂತೆ ಈ ವರ್ಷವೂ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು ಈ ಸಂದರ್ಭದಲ್ಲಿ ಟಿ ನಾಗೇಶ್ವರರಾವ್ ಜೆ .ರಾಂಬಾಬು ಸಿಎಚ್ ರಾಮಕೃಷ್ಣ ಕೆ.ವೆಂಕಣ್ಣ ಟಿ ಸುಧೀರ್ ವಿ ಸುರೇಶ್ ಜಿ ನರಸಿಂಹ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮರ್ಲಾನಹಳ್ಳಿ ಯಲ್ಲಿ ಗೌರಿ ಮಕ್ಕಳ ಹಾಡು

ಕಾರಟಗಿ: ಜನಪದ ಕಲೆ ಸಂಸ್ಕೃತಿ ಯನ್ನು ಉಳಿಸುವಲ್ಲಿ ಹಳ್ಳಿ ಜನಗಳ ಪಾತ್ರ ದೂಡ್ಡದು ಆಧುನಿಕ ಯುಗದಲ್ಲಿ ಜನಪದ ಕಲೆ ಮರೆಯಾಗುತ್ತಿದೆ ಸದ್ಯ ನಮ್ಮ ತೆಲೆಮಾರಿನ ಜನಕೂಡ ಹಾಡುಲುಬರುವುದಿಲ್ಲಾ ನಮ್ಮ ಇಂದಿನ ತೆಲೆಮಾರಿನವರ ಹಾಡನ್ನು ನಾವು ಸ್ವಲ್ಪ ಕಲಿತುಕೊಂಡು ಹಾಡುತ್ತಿದ್ದೆ ವೆ ಎಂದು ಹುಳ್ಕಿಹಾಳಗ್ರಾಮದ ಹನುಮಮ್ಮ ಹೆಳಿದರು.ನಂತರ ತಮ್ಮ ಸಂಗಡಿಗರೊಂದಿಗೆ ಗ್ರಾಮದ ಮನೆ ಮನೆಗೆ ಗೌರಿ ಹಾಡನ್ನು ಹಾಡುತ್ತಾ ಸಾಗಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Translate »
Scroll to Top