ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ

ಕೊಪ್ಪಳ,ಮಾ,22 : ಇಂದು ಕನಕಗಿರಿ ಕ್ಷೇತ್ರದ ಢಣಾಪುರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ಸುಪುತ್ರರಾದ ಮೌನೇಶ ದಡೇಸೂಗೂರು ಅವರು ಭಾಗವಹಿಸಿ ಆ ದೇವರ ಆಶೀರ್ವಾದ ಪಡೆದರು,, ಹಾಗೂ ನವಜೀವನಕ್ಕೆ ಕಾಲಿಟ್ಟ ನೂತನ ವಧುವರರಿಗೆ ಶುಭ ಹಾರೈಸಿದರು.

Leave a Comment

Your email address will not be published. Required fields are marked *

Translate »
Scroll to Top